ಮುಖ್ಯಮಂತ್ರಿಗಳಿಂದ ಅಂತಿಮ ದರ್ಶನ

khushihost
ಮುಖ್ಯಮಂತ್ರಿಗಳಿಂದ ಅಂತಿಮ ದರ್ಶನ

ವಿಜಯಪುರ, 3-  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Share This Article